ಗೌರವ ಪ್ರಶಸ್ತಿ ಪುರಸ್ಕೃತರ ಪರಿಚಯ
ಶ್ರೀಮತಿ ಲಲಿತಾ ರೈ (ಸಾಹಿತ್ಯ ಕ್ಷೇತ್ರ) - 9480161756
ಶ್ರೀಮತಿ ಲಲಿತಾ ರೈ ಇವರು 22-08-1928 ರಂದು ಹುಟ್ಟಿದರು. ಇವರು ಬೆಸೆಂಟ್ ನ್ಯಾಷನಲ್ ಹೈಸ್ಕೂಲ್, ಸೈಂಟ್ ಆಗ್ನೆಸ್ ಕಾಲೇಜು (ಇಂಟರ್ ಮೀಡಿಯೆಟ್), ಗವರ್ನಮೆಂಟ್ ಕಾಲೇಜು, ಬಿ.ಎ.ಪದವಿ, ಸೈಂಟ್ ಆನ್ಸ್ ಕಾಲೇಜು, ಬಿ.ಎಡ್.ಪದವಿ ಅಧ್ಯಾಪಕಿಯಾಗಿ ನಿವೃತ್ತರಾಗಿರುವರ್. ‘ಚಿತ್ತಗಾಂಗಿನ ಕ್ರಾಂತಿ ವೀರರು’, ‘ಮತ್ತೆ ಬೆಳಗಿತು ಸೊಡರು’, ‘ಇಂಟರ್ನೆಟ್ನೊಳಗೆ ಮತ್ತು ... Read More
ಗೌರವ ಪ್ರಶಸ್ತಿ
February 28, 2019Tulu Academy
December 25, 2017accolade
ಡಾ. ರಾಮಕೃಷ್ಣ. ಟಿ. ಶೆಟ್ಟಿ
ಕ್ಷೇತ್ರ : ಸಂಶೋಧನೆ
೧೯೪೮ ಜೂನ್ ೧೫ ರಮದು ಮುಂಬಯುಯಲ್ಲಿ ಜನಿಸಿದರು. ಮೂಲತಃ ಇವರು ದಕ್ಷಿಣ ಕನ್ನಡ ಜಿಲೆಯ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮೂಡುಬಿತ್ತಿಲ್ ಮನೆತನದ ತುಳುವ ಬಂಟ ಸಮಾಜಕ್ಕೆ ಸೇರಿದವರು. ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೆ ಪಡೆದರು. ಮುಲಗಕಿ ಕಾಲೇಜಿನಿಂದ ಬಿ. ಎಸ್ ಸಿ ಪದವೀಧರರಾದ ಇವರು ... Read More
December 25, 2017accolade
ಶ್ರೀ ಬನ್ನಂಜೆ ಬಾಬು ಅಮೀನ್
ಕ್ಷೇತ್ರ : ಸಾಹಿತ್ಯ ಮತ್ತು ಸಂಶೋಧನೆ
ಅಮೀನರು ಸಮಾಜ ಸೇವೆ, ಸಂಘ – ಸಂಸ್ಥಗಳ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯಕ್ಷಗಾನ, ಕೋಲ, ನೇಮ, ಗರೋಡಿ, ಇತ್ಯಾದಿ ವಿಷಯಗಳಲ್ಲಿ ಪಾಲು ಪಡೆದು ವಿಶೇಷ ಅನುಭವವನ್ನು ಪಡೆದರು.
ಕೃತಿಗಳು: ಕೋಟಿ ಚೆನ್ನಯ, ತುಳುನಾಡಿನ ಗರೋಡಿಗಳ ಅಧ್ಯಯನ, ತುಳು ಜಾನಪದ ಆಚರಣೆಗಳು, ಪೂ-ಪೊದ್ದುಲು ಇತ್ಯಾದಿ.
ಇವರಿಗೆ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ... Read More
December 25, 2017accolade