ಬಂತೆಪ್ಪ ಕಂಬಚ
ಕ್ಷೇತ್ರ : ಜಾನಪದ
ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್
ಕ್ಷೇತ್ರ : ಸಾಹಿತ್ಯ ಮತ್ತು ಸಂಶೋಧನೆ
೧೯೪೫ ಸಪ್ಟೆಂಬರ್ ೯ ರಂದು ಜನಿಸಿದರು. ಪ್ರಾಥವಿಕ ಹಾಗೂ ಪ್ರೌಡ ಶಿಕ್ಷಣವನ್ನು ಪುತ್ತೂರಿನಲ್ಲಿ ಪಡೆದ ಇವರು ಕನ್ನಡಲ್ಲಿ ಎಂ.ಎ, ಬಿ. ಇಡಿ, ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ೧೯೬೩ ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಮುಂದೆ ... Read More
ಗೌರವ ಪ್ರಶಸ್ತಿ
December 25, 2017accolade
ಬಿ. ಸಂಜೀವ ರಾವ್
ಕ್ಷೇತ್ರ : ನಾಟಕ-ಚಲನಚಿತ್ರ
ಪಿ. ಎಸ್. ರಾವ್
ಕ್ಷೇತ್ರ : ಸಾಹಿತ್ಯ
ಪುಳಿಂಚ ರಾಮಯ್ಯ ಶೆಟ್ಟ
ಕ್ಷೇತ್ರ : ಯಕ್ಷಗಾನ
ಡಾ. ಪಿ. ಸುಶೀಲಾ ಉಪಾಧ್ಯಾಯ
ಕ್ಷೇತ್ರ : ಸಂಶೋಧನೆ
December 25, 2017accolade
ಶ್ರೀ ಮಚ್ಚೇಂದ್ರನಾಥ್ ಪಾಂಡೇಶ್ವರ
ಕ್ಷೇತ್ರ : ನಾಟಕ – ಚಲನಚಿತ್ರ
ಮಂಗಳೂರಿನಲ್ಲಿ ೧೯೩೫ ರಲ್ಲಿ ಜನಿಸಿದ ಇವರು ತುಳು ನಾಟಕ ಕ್ಷೇತ್ರ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸೇವಿಯನ್ನು ಸಲ್ಲಿಸಿದ್ದಾರೆ. ಸುಮಾರು ೧೫೦ ಕ್ಕೂ ಹೆಚ್ಚಿನ ತುಳುನಾಟಕಗಳನ್ನು ಬರೆದು ಪ್ರದರ್ಶನಕೂಡ ಮಾಡಿದ್ದಾರೆ. ತುಳು ಸಿನಿಮಾಗಳಿಗೆ ಕತೆ , ಸಾಹಿತ್ಯ, ಸಂಭಾಷಣೆ ಕೂಡ ಬರೆದಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ತುಳು ನಾಟಕ ಕಲಾವಿದರ ಬಕ್ಕೂಟ (ರಿ) ಇದರ ಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿಗಳು ... Read More
December 25, 2017accolade