ಸುದ್ದಿ ಮತ್ತು ಘಟನೆಗಳು
20
Jun2018
June 20, 2018Tulu Academy
28
May2018
28-05-2018
ಸ್ನಾತಕೋತ್ತರ ತುಳು ವಿಭಾಗ ಆರಂಭ
ಮೇ 30 ವಿ. ವಿ. ಕುಲಪತಿಯವರಿಗೆ ಸನ್ಮಾನ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮನವಿಯ ಮೇರೆಗೆ ಮಂಗಳೂರು ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿಯಲ್ಲಿ ತುಳು ವಿಭಾಗವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸಲು ಉದ್ದೇಶಿಸಿದೆ. ಇದಕ್ಕೆ ಕಾರಣಕರ್ತರಾದ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ಕೆ ಭೈರಪ್ಪರವರಿಗೆ ಸಮಸ್ತ ತುಳುವರ ಪರವಾಗಿ ಮೇ.30 ರಂದು ಸಮ್ಮಾನಿಸಿ ಗೌರವಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ತಿಳಿಸಿದ್ದಾರೆ.
ಉರ್ವಸ್ಟೋರ್ನ ತುಳುಭವನದ ಸಿರಿಚಾವಡಿಯಲ್ಲಿ ... Read More
May 28, 2018Tulu Academy